ಭಾರತ ಭಾಗ್ಯ ವಿಧಾತ..
ಇದು ‘ಅವಧಿ’ Exclusive Coverage
BBV- Day 1 Album
Bharata Bhagya Vidaata – Inauguration
ಭಾರತ ಭಾಗ್ಯ ವಿಧಾತ: ಧ್ವನಿ-ಬೆಳಕು ಕಾರ್ಯಕ್ರಮಕ್ಕೆ ವರ್ಣರಂಜಿತ ಚಾಲನೆ
ಭಾರತದಲ್ಲಿ ಸಂವಿದಾನ ಇರುವವರೆಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಮರ, ಕಾನೂನಿಗಿಂತ ದೊಡ್ಡವರಿಲ್ಲ ಎನ್ನುವ ಮಾತಿದೆ, ಆ ಕಾನೂನುಗಳ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಹೇಳಿದರು.
ಇಂದು ಅವರು ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದ ಕಲಾಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಭಾರತ ಭಾಗ್ಯ ವಿಧಾತ”-ಧ್ವನಿ ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು ಶಿರ್ಷಿಕೆ ಸಹ ಅದ್ಭುತವಾಗಿದೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮ ತಮ್ಮ ಕ್ಷೇತ್ರದಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ವಿಷಯ, ಇದೊಂದು ಯಶಸ್ವಿ ಕಾರ್ಯಕ್ರಮವಾಗಲಿ ಎಂದು ಶುಭ ಹಾರೈಸಿದರು.
ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರು ಈ ಕಾರ್ಯಕ್ರಮವನ್ನು ರಚಿಸಿ ನಿರ್ದೇಶನ ಮಾಡಿರುವ ಬಿ.ಎಂ.ಗಿರಿರಾಜ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಕಲಾ ನಿರ್ದೇಶಕ ಶಶಿಧರ ಅಡಪ, ಸಾಹಿತಿ ಕೆ.ವೈ.ನಾರಾಯಣ್ ಸ್ವಾಮಿ ಸೇರಿದಂತೆ ಹಲವರಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದರು.
ಭಾರತ ಭಾಗ್ಯ ವಿಧಾತ’ Special
ಭಾರತ ಭಾಗ್ಯ ವಿಧಾತ’ @ Mandya
February 3, 2017
“ಭಾರತ ಭಾಗ್ಯ ವಿಧಾತ’ ಪ್ರದರ್ಶನದ ಅಪರೂಪದ ಕ್ಷಣಗಳು
February 3, 2017
ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ರಾಮನಗರದಲ್ಲಿ ನಡೆದ ‘ಭಾರತ ಭಾಗ್ಯವಿಧಾತ’ ಧ್ವನಿ- ಬೆಳಕು ಕಾರ್ಯಕ್ರಮದ ಅಮೋಘ ಘಳಿಗೆಯ ಛಾಯಚಿತ್ರಗಳ ಗೊಂಚಲು ನಿಮಗಾಗಿ… …
‘ಭಾರತ ಭಾಗ್ಯ ವಿಧಾತ’ ಪ್ರದರ್ಶನದ ಸಿದ್ಧತೆ ಹೀಗಿದೆ ನೋಡಿ
February 3, 2017
Bharata Bhagya Vidhata artists in last minute preparations. BBV Day 3 show at Mandya today…. All are Welcome.
ಭಾರತ ಭಾಗ್ಯ ವಿಧಾತಕ್ಕೆ ಸಜ್ಜಾಗುತ್ತಿರುವ ಕಲಾಗ್ರಾಮ
January 31, 2017
ಭಾರತ ಭಾಗ್ಯ ವಿಧಾತಕ್ಕೆ ಸಜ್ಜಾಗುತ್ತಿರುವ ಕಲಾಗ್ರಾಮ
ಭಾರತ ಭಾಗ್ಯ ವಿಧಾತ’ Today’s Show
ಭಾರತ ಭಾಗ್ಯ ವಿಧಾತ’ @ Mandya
February 3, 2017
0
ಭಾರತ ಭಾಗ್ಯ ವಿಧಾತ-
ನಮ್ನ ಇಲಾಖೆಯ
ನೂತನ ಪ್ರಯೋಗ
– N R vishu Kumar
DIrector, DIPR
ಇದೊಂದು ಸುಂದರ ಪ್ರಯೋಗ
Bengaluru
ಧ್ವನಿ -ಬೆಳಕು, ದೃಶ್ಯ ವೈಭವಗಳ ರೂಪಕ
-G N Mohan
Editor, Avadhi Mag
ಭಾರತ ಭಾಗ್ಯ ವಿಧಾತ…
Bengaluru
Like Us
ಗೆಳೆಯಾ….
ನೀನೊಬ್ಬನೇ
ಅಲ್ಲಿರುವೆಯೆಂಬ
ಬೇಸರವೇ ;
ನಿನ್ನೊಡನೆ
ನಾನಿಲ್ಲವೆಂದು
ಮುನಿಸೇ ;
ನೋಡಲ್ಲಿ
ಆಗಸವ
ಕಳುಹಿರುವೆ
ಚಂದ್ರಮನ
ನಿನಗೆಂದು ;
ಕಳೆಯಲಿ
ನಿನ್ನೀ ಬೇಸರ;
ಮರೆಯಾಗಲಿ
ಒಂಟಿತನ;
ನೀ ಕಾಣು
ನನ್ನನೇ ಆ
ಚಂದ್ರಮನಲಿ !!
ಶ್ರೀವಲ್ಲಿ ಮಂಜುನಾಥ